Friday, July 24, 2026
Home Blog Page 12

Game Change BOS Inaugurates High-Volume Transformer Factory to Meet Growing Global Electrification Demand

0

Bangalore, September 8: GameChange BOS, a division of GameChange Energy Technologies, announces the opening of its high-capacity medium voltage transformer manufacturing facility in India. The state-of-the-art factory, spread across 180,000 sq. ft., is capable of producing over 1,800 transformers annually, significantly expanding the company’s ability to serve key markets in India, Europe, and the United States.This strategic expansion enables...

Anthariksha Hongirana

0

Bengaluru: On Friday, 05.09.2025, at the R Ashok Auditorium, MLA Bhavan, Banashankari, Mrs. Shubha and Mr. Vasuki Acharya celebrated the birthday of their late son in a different way by recognizing the organizations engaged in social service and giving alms. After the prayers of the Shubhankarothi Maitreyi Gurukul team, Mr. Ravikusubi welcomed everyone. The program began with the lighting...

ಅಂತರಿಕ್ಷ ಹೊಂಗಿರಣ

0

ಬೆಂಗಳೂರ್: ದಿನಾಂಕ 05.09.2025 ರಂದು ಶುಕ್ರವಾರ ಬನಶಂಕರಿಯ ಶಾಸಕರ ಭವನ ಆರ್ ಅಶೋಕ್ ಸಭಾಂಗಣ,ದಲ್ಲಿ ಶ್ರೀಮತಿ ಶುಭಾ ಹಾಗೂ ಶ್ರೀ ವಾಸುಕಿ ಆಚಾರ್ಯ ರವರು ಅಗಲಿದ ತಮ್ಮ ಮಗನ ಹುಟ್ಟು ಹಬ್ಬವನ್ನು ಸಮಾಜ ಸೇವೆಯಲ್ಲಿ ತೊಡಗಿರುವ ಸಂಘ ಸಂಸ್ಥೆಗಳನ್ನು ಗುರುತಿಸಿ ಮಂಗಳ ದಾನ ನೀಡುವ ಮುಖಾಂತರ ವಿಭಿನ್ನವಾಗಿ ಆಚರಿಸಿದರು. ಶುಭಂಕರೋತಿ ಮೈತ್ರೇಯಿ ಗುರುಕುಲ ತಂಡದ ಪ್ರಾರ್ಥನೆಯ ನಂತರ ಶ್ರೀ ರವಿಕುಸುಬಿಯವರು ಎಲ್ಲರನ್ನೂ ಸ್ವಾಗತಿಸಿದರು.ಗಣ್ಯರು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಶ್ರೀಮತಿ ಶುಭಾ ವಾಸುಕಿಯವರು ಮಾತನಾಡಿ ಕುಂಭ ಮೇಳಕ್ಕೆ ಹೋದ ಮಗ ಅಗಲಿದ ಕ್ಲಿಷ್ಟ ಸವಾಲಿನ‌...

Gunasheela Celebrates 50 Years of Excellence in Obstetrics,Gynaecology and Reproductive Medicine

0

Bengaluru, September 3: Gunasheela Surgical and Maternity Hospital, a pioneer in obstetrics, gynaecology and reproductive medicine in India, celebrated its Golden Jubilee, marking 50 years of dedicated service in fertility and women’s healthcare. The milestone event was graced by Dinesh Gundu Rao, Hon’ble Minister for Health and Family Welfare, Government of Karnataka, who inaugurated the Axon Child Development Centre,...

ಗುಣಶೀಲ ಆಸ್ಪತ್ರೆಗೆ ಸ್ತ್ರೀರೋಗ ಮತ್ತು ಸಂತಾನ ಸಾಫಲ್ಯ ಚಿಕಿತ್ಸೆಯಲ್ಲಿ 50 ವರ್ಷಗಳ ಸಾರ್ಥಕ ಸಂಭ್ರಮ

0

ಬೆಂಗಳೂರು, ಸೆಪ್ಟೆಂಬರ್ 3: ಸಂತಾನೋತ್ಪತ್ತಿ (ಐ.ವಿ.ಎಫ್) ಸಂಬಂಧಿ ಚಿಕಿತ್ಸೆಗಳು ಹಾಗೂ ಸ್ತ್ರೀರೋಗಗಳ ಚಿಕಿತ್ಸೆಯಲ್ಲಿ ಭಾರತದಲ್ಲೇ ಮುಂಚೂಣಿಯಲ್ಲಿರುವ ಗುಣಶೀಲ ಸರ್ಜಿಕಲ್ ಮತ್ತು ಮೆಟರ್ನಿಟಿ ಆಸ್ಪತ್ರೆಗೆ ಇದೀಗ 50 ವರ್ಷಗಳು ತುಂಬಿದ್ದು, ಇಂದು ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಗುಣಶೀಲದ ಸೇವಾಯಾನದಲ್ಲಿ ಮಹತ್ವದ ಮೈಲುಗಲ್ಲಾಗಿರುವ ಈ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ. ದಿನೇಶ್ ಗುಂಡೂರಾವ್ ಅವರು ಭಾಗವಹಿಸಿ, ಆಸ್ಪತ್ರೆಯ ನವೀಕೃತ ಸ್ವರೂಪವನ್ನು ಅನಾವರಣಗೊಳಿಸಿದರು. ಜೊತೆಗೆ ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುವ ‘ಮುಖಚರ್ಯೆ ಗುರುತಿಸುವ ತಂತ್ರಜ್ಞಾನ’ ಮತ್ತು ಮಗುವಿನ ಬೆಳವಣಿಗೆ ಮತ್ತು...

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಮತ್ತು ಇಸ್ಕಾನ್ಬೆಂಗಳೂರು ಸಹಯೋಗದಲ್ಲಿ ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ಪೌಷ್ಠಿಕ ಆಹಾರ ವಿತರಣೆ ಪ್ರಾರಂಭ

0

ಬೆಂಗಳೂರು, ಸೆಪ್ಟೆಂಬರ್ 2: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರವು ಇಸ್ಕಾನ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ, ಸೆಪ್ಟೆಂಬರ್ 2025 ರಿಂದ ನಗರದ ಮೂರು ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ಪೌಷ್ಠಿಕ ಆಹಾರವನ್ನು ವಿತರಿಸುವ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಈ ಕಾರ್ಯಕ್ರಮವನ್ನು ಇಂದು ಸರ್ ಸಿ.ವಿ. ರಾಮನ್ ಜೆನೆರಲ್ ಆಸ್ಪತ್ರೆಯಲ್ಲಿ ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಶ್ರೀ ಎಸ್. ರಘು ಹಾಗೂ ಇತರ...

Karnataka Seeking Central Relief Measures as Trump’s Tariff Kicks In: Minister Ramalinga Reddy

0

Bangalore, Sep. 2: The Minister for Transport and Muzurai, Ramalinga Reddy today underlined the challenges arising from U.S. tariff impositions on sectors such as textiles, engineering goods, and IT-enabled services. He expressed hope that the Union Government would announce incentives or relief measures, while assuring that the state government would continue to extend all possible support. The Minister who gave...

ಡಿಜಿಟಲ್‌ ಇಂಡಿಯಾ ಅನ್ನು ಸಬಲೀಕರಣಗೊಳಿಸುವುದು: ಈ ಸ್ವಾತಂತ್ರ್ಯ ದಿನದಂದು ಸ್ಲೈಸ್ ತನ್ನ ಎರಡನೇ ಯುಪಿಐ ಚಾಲಿತ ಬ್ಯಾಂಕ್‌ ಶಾಖೆಯನ್ನು ಪ್ರಾರಂಭಿಸುತ್ತಿದೆ

0

ಗುರಗಾಂವ್, ಆಗಸ್ಟ್‌ 18: ಭಾರತವು ತನ್ನ 79 ನೇ ಸ್ವಾತಂತ್ರ್ಯ ವರ್ಷಕ್ಕೆ ಕಾಲಿಡುತ್ತಿದ್ದಂತೆ, ನಿಜವಾದ ಸ್ವಾತಂತ್ರ್ಯದ ಕಡೆಗೆ ಪ್ರಯಾಣವು ಈ ಬಾರಿ ಆರ್ಥಿಕ ಸಬಲೀಕರಣದ ಮೂಲಕ ಮುಂದುವರಿಯುತ್ತದೆ. ಸ್ಲೈಸ್ ಗುರುಗ್ರಾಮದಲ್ಲಿ ತನ್ನ ಎರಡನೇ ಯುಪಿಐ-ಚಾಲಿತ ಬ್ಯಾಂಕ್‌ ಶಾಖೆಯನ್ನು ಪ್ರಾರಂಭಿಸಿದ್ದು, ಉತ್ತರ ಭಾರತಕ್ಕೆ ತನ್ನ ತಂತ್ರಜ್ಞಾನದಲ್ಲಿ-ಮುಂದುವರೆದ ಬ್ಯಾಂಕಿಂಗ್‌ ತತ್ವಶಾಸ್ತ್ರವನ್ನು ತಂದಿದೆ. ಈ ಲಾಂಚ್ ಇದೇ ವರ್ಷದ ಜೂನ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ಭಾರತದ ಮೊದಲ ಯುಪಿಐ-ಸಂಯೋಜಿತ ಭೌತಿಕ ಬ್ಯಾಂಕಿಂಗ್‌ ಅನುಭವದ ಪರಿವರ್ತನಾಶೀಲ ಚೊಚ್ಚಲ ಪ್ರವೇಶವನ್ನು ಅನುಸರಿಸುತ್ತದೆ. ಗುರುಗ್ರಾಮದಲ್ಲಿರುವ ಹೊಸ ಶಾಖೆಯು, ತಂತ್ರಜ್ಞಾನದ ಮೂಲಕ ವಿತರಣಾ ವೆಚ್ಚವನ್ನು...

Karnataka emerges as growth engine of aluminium extrusion industry

0

Bengaluru, August 18: With rapid industrial growth, strong export potential, and a thriving manufacturing base, Karnataka has emerged as a key growth engine of India’s aluminium extrusion industry. Its strategic location, skilled talent pool, and robust infrastructure have positioned the state as a preferred hub for both domestic supply and international markets. Organised by the Aluminium Extrusion Manufacturers Association of...

‘ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್’ನಿಂದ ಶತಕ ಮೀರಿದ ಸಾಧನೆ: ಬೆಂಗಳೂರಿನ ಸರ್ಜಾಪುರದಲ್ಲಿ ನೂತನ ಶಾಖೆ ಆರಂಭ

0

ಬೆಂಗಳೂರು, ಆಗಸ್ಟ್ 17: ಕೇಶ ಹಾಗೂ ತ್ವಚೆ ಸೌಂದರ್ಯ ಚಿಕಿತ್ಸಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ 'ಅಡ್ವಾನ್ಸ್ಡ್ ಗ್ರೋಹೇರ್ & ಗ್ಲೋಸ್ಕಿನ್ ಕ್ಲಿನಿಕ್', ಭಾರತ ಹಾಗೂ ಜಾಗತಿಕವಾಗಿ 100ಕ್ಕೂ ಹೆಚ್ಚು ಕ್ಲಿನಿಕ್ಗಳನ್ನು ಹೊಂದುವ ಮೂಲಕ ತನ್ನ ವಿಸ್ತರಣಾ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದೆ. ಈ ಸಾಧನೆಯ ಭಾಗವಾಗಿ, ಸಂಸ್ಥೆಯು ತನ್ನ ನೂತನ ಶಾಖೆಯನ್ನು ಬೆಂಗಳೂರಿನ ಸರ್ಜಾಪುರದಲ್ಲಿ ಭಾನುವಾರ ಭವ್ಯವಾಗಿ ಉದ್ಘಾಟಿಸಿದೆ. ಈ ವಿಸ್ತರಣೆಯು ಕೇವಲ ಸಾಂಖ್ಯಿಕ ಸಾಧನೆಯಲ್ಲ, ಬದಲಾಗಿ ವಿಶ್ವದರ್ಜೆಯ ಕೇಶ ಹಾಗೂ ತ್ವಚೆಯ ಸೌಂದರ್ಯ ಚಿಕಿತ್ಸೆಗಳನ್ನು ಬಯಸುವ ಲಕ್ಷಾಂತರ ಜನರಿಗೆ ಭರವಸೆ ಮತ್ತು ಪರಿವರ್ತನೆಯ ಸಂಕೇತವಾಗಿದೆ...