Bengaluru Witnesses Record Breaking Gathering as Rocking Star Yash Unveils the Trailer of ManadaKadalu at Lulu Mall
Bengaluru, March 24: Lulu Mall Bengaluru, in collaboration with E K Entertainersand Eagle Media Production, set a new benchmark in the city’s entertainment landscape by hosting the grand trailer launch of the highly anticipated Kannada movie “ManadaKadalu”. The event, held on March 23, 2025, at 6:15 PM, witnessed an unprecedented record breaking gathering of over 10,000+ attendees, making it...
ಕ್ಲೀನ್ಮ್ಯಾಕ್ಸ್ , ಒಸಾಕಾ ಗ್ಯಾಸ್ ಗ್ರೂಪ್ ಜಂಟಿ ಉದ್ಯಮ: ಹಸಿರು ಇಂಧನ ಯೋಜನೆಗೆ ಮತ್ತಷ್ಟು ಬಲ
ಬೆಂಗಳೂರು, ಮಾರ್ಚ್ 11: ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ವಿತರಕ ಸಂಸ್ಥೆಯಾದ ಕ್ಲೀನ್ಮ್ಯಾಕ್ಸ್ ಸಂಸ್ಥೆ ಜಪಾನ್ ಮೂಲದ ಒಸಾಕಾ ಗ್ಯಾಸ್ ಕೋ.ಲಿಮಿಟೆಡ್ ಜತೆಗೆ ಕೈಜೋಡಿಸಿರುವುದಾಗಿ ತಿಳಿಸಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಬನ್ ಬಳಕೆ ತಗ್ಗಿಸುವ ಉದ್ದೇಶಕ್ಕೆ ವೇಗ ನೀಡಿದೆ. ಕಾರ್ಪೋರೇಟ್ ಸಂಸ್ಥೆಗಳು ಹಸಿರು ಇಂಧನ ಆರ್ಥಿಕತೆಗೆ ಪರಿವರ್ತನೆಗೊಳ್ಳಲು ಬ್ರೂಕ್ಫೀಲ್ಡ್ ಬೆಂಬಲಿತ ಕ್ಲೀನ್ಮ್ಯಾಕ್ಸ್ ಮತ್ತು ಜಪಾನ್ ಮೂಲಕ ಒಸಾಕಾ ಗ್ಯಾಸ್ ಗ್ರೂಪ್ ಜಂಟಿ ಉದ್ಯಮ ನೆರವಾಗಲಿದೆ. ಈ ಜಂಟಿ ಉದ್ಯಮವನ್ನು ‘ ಕ್ಲೀನ್ ಮ್ಯಾಕ್ಸ್ ಒಸಾಕಾ ಗ್ಯಾಸ್ ರಿನಿವೆಬಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್’...
ವಾಸನ್ ಣ್ಣಿನ ಆಸ್ಪತ್ರೆ, ರಾಜಾಜಿನಗರ ಶಾಖೆಯಲ್ಲಿ, ವಿದೇಶಿ ರೋಗಿಗಳಿಗೆ – ತೃತೀಯ ಆರೈಕೆಯು ಅತ್ಯುತ್ತಮ ದರ್ಜೆ, ಅಲ್ಟಾ ಮಾಡ್ರನ್ ಸೌಲಭ್ಯದೊಂದಿಗೆ ಶಸ್ತ್ರಚಿಕಿತ್ಸೆ
ಬೆಂಗಳೂರು, ಮಾರ್ಚ್ 11: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಅಲ್ಟಾ ಮಾಡ್ರರ್ನ್ ಕಣ್ಣಿನ ರಸ್ತ್ರಚಿಕಿತ್ಸೆಗಾಗಿ ಅನೇಕ ವಿದೇಶಿ ಸಜೆಗಳು ಅಗಮಿಸುತ್ತಿದ್ದಾರೆ ಪ್ರಮುಖ ಸಂಸ್ಥೆಗಳಿಂದ ಕಣ್ಣಿನ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ತಿರಸ್ಕರಿಸಿದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ. ಇತ್ತೀಚೆಗೆ 45 ವರ್ಷ ವಯಸ್ಸಿನ ಸೂಡಾನ್ ರೋಗಿಯೊಬ್ಬರು ರಾಜಾಜಿನಗರದ ನಮ್ಮ ವಾಸನ್ ಐ ಕೇರ್ ಗೆ ಫಾಕೋ-ರಿಫ್ರಾಕ್ಟಿವ್ ರೆಟಿನಾ ರಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದರು. ಅವರು ನಮ್ಮ ಆಸ್ಪತ್ರೆಯಲ್ಲಿ ವಿವಿಧ ಕಾರ್ಯ ವಿಧಾನಗಳಿಗೆ ಒಳಗಾಗಿದ್ದಾರೆ. ರೋಗಿಯ ಶಸ್ತ್ರಚಿಕಿತ್ಸೆಯು ಉತ್ತಮವಾಗಿ ನಡೆಯಿತು. ಮತ್ತು ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿಯು...
FOREIGN NATIONAL PATIENTS AT VASAN EYE CARE RAJAJI NAGAR FOR TERTIARY CARE – ULTRA MODERN SURGERY
Bengaluru, March 11: Many foreign nationals are arriving for high-end ultramodern eye surgery at Rajaji Nagar Vasan Eye Care Hospital. With its available team of super specialist surgeons at Rajajinagar centre, of late, it is treating many patients whose eye care surgeries have been declined by various other tertiary eye care institutions from across the country. Recently, a one...
‘SecurEyes’ prestigious Cyber Security Certification Program (12th Batch) to Commence on 7th April, 2025
Bangalore, March 8: The cybersecurity landscape in India is growing increasingly dangerous. In 2023, India was one of the top three nations with the highest number of risk events, behind the United States and Brazil. If the complexities of cybersecurity and the challenges faced by governments, corporations, and individuals in this digital age fascinate you, keep reading! With cybercrimes escalating, the...
ವಿಶ್ವಗಾಣಿಗರ ಸಮುದಾಯ ಟ್ರಸ್ಟ್ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಮತ್ತು ಇಲಾಖೆ ಕಾರ್ಯದರ್ಶಿಗಳ ಅನುಮೋದನೆಯನ್ನು ತಕ್ಷಣ ಜಾರಿಗೆ ತರಬೇಕು
ಬೆಂಗಳೂರು, ಮಾರ್ಚ್ 10: ವಿಶ್ವಗಾಣಿಗರ ಸಮುದಾಯ ಟ್ರಸ್ಟ್ ತೈಲೇಶ್ವರ ಗಾಣಿಗರ ಮಹಾಸಂಸ್ಥಾನ ಮಠದ ಸರ್ವಾಂಗೀಣ ಅಭಿವೃದ್ಧಿಗೆ ಸನ್ಮಾನ್ಯ ಮುಖ್ಯಮಂತ್ರಿಗಳು ಆರ್ಥಿಕ ಇಲಾಖೆ ಮತ್ತು ಇಲಾಖೆ ಕಾರ್ಯದರ್ಶಿಗಳ ಅನುಮೋದನೆಯನ್ನು ತಕ್ಷಣ ಜಾರಿಗೆ ತರಬೇಕು ಎಂದು ಶ್ರೀ ಶ್ರೀ ಶ್ರೀ ಪೂರ್ಣಾನಂದಪುರಿ ಸ್ವಾಮಿಗಳು ಹೇಳಿದರು ದಿ. 24/08/2023 ಇತಿಹಾಸದಲ್ಲಿ ಪ್ರಥಮ ಬಾರಿಗೆ ಇತರೆ ಸಮುದಾಯಗಳಿಗೆ ಇರುವಂತೆ ಗಾಣಿಗ ಜನಾಂಗಕ್ಕೆ. ಅಭಿವೃದ್ಧಿಗೆ ಮತ್ತು ಸಮುದಾಯದ ದಾರಿದೀಪವಾಗಿ ಗುರುಪೀಠ ಮತ್ತು ವಿದ್ಯಾಸಂಸ್ಥೆ ಸ್ಥಾಪಿಸಿರುವುದು ನಮ್ಮ ಜೀವಮಾನದ ಸ್ವಯಂ ಪ್ರೇರಣೆ ಹಂಬಲ 45 ವರ್ಷಗಳ ಸಾರ್ವಜನಿಕ ಜೀವನದಲ್ಲಿ ವಿವಿಧ ಮುಖ್ಯ ಆಡಳಿತಾತ್ಮಕ ಸಂಸ್ಥೆಗಳಲ್ಲಿ...
Where Cricket meets excitement
Nexus Shantiniketan Mall was pulsating with energy as cricket fans flocked to catch the thrilling Champions Trophy Final Live Screening at the mall.
ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರ 430ನೇ ಜನ್ಮದಿನೋತ್ಸವ “ಲಕ್ಷ ಪುಷ್ಪಾರ್ಚನೆ”
ಬೆಂಗಳೂರು: ಜಯನಗರ 5ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್. ಕೆ. ವಾದೀಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ವರ್ಧಂತಿ ಉತ್ಸವದ (ಜನ್ಮದಿನೋತ್ಸವ) ಅಂಗವಾಗಿ ಶ್ರೀ ಗುರುರಾಯರ ಬೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ಮತ್ತು ವಿಶೇಷವಾಗಿ "ಲಕ್ಷ ಪುಷ್ಪಾರ್ಚನೆ"ಯನ್ನು ಅಷ್ಟೋತ್ತರ ಸಹಿತ ಪಾರಾಯಣದೊಂದಿಗೆ, ಮಠದ ಧರ್ಮಾಧಿಕಾರಿಗಳಾದ ಶ್ರೀ ಕೃಷ್ಣ ಗುಂಡಾಚಾರ್ಯರು ಮತ್ತು ಅರ್ಚಕರಾದ ರಾಮಚಂದ್ರಾಚಾರ್ಯ, ಕೃಷ್ಣಾಚಾರ್ಯ ವೃಂದದಿಂದ "ಪುಷ್ಪಾರ್ಚನೆ" ನೆರವೇರಿತು ಎಂದು ಶ್ರೀಮಠದ ಪುರೋಹಿತರಾದ...
Sight Saver Run for Glaucoma: Running for a Cause
Bengaluru: Glaucoma is the second leading cause of blindness worldwide, often referred to as the "silent thief of sight" because it progresses without noticeable symptoms. By the time it is detected, irreversible vision loss may have already occurred. Unlike other eye diseases, glaucoma primarily affects peripheral vision, making early detection crucial. The condition is caused by optic nerve damage...
ಮಾರ್ಚ್ 08 ಮಹಿಳಾ ದಿನಾಚರಣೆಯಂದು ಮಾತಾಜಿ ಶ್ರೀ ಶ್ರೀ ಶ್ರೀ ರಮ್ಯಾನಂದ ಭಾರತಿ ಸ್ವಾಮಿನಿ ಅವರಿಂದ ಬೃಹತ್ ಲಲಿತ ಸಹಸ್ರನಾಯ ಪಾರಾಯಣ ಹಾಗೂ ಸುವಾಸಿನಿ ಪೂಜಾ ಕಾರ್ಯಕ್ರಮ
ಬೆಂಗಳೂರು ಮಾರ್ಚ್ 6 : ತಿರುಪತಿ ಶ್ರೀ ಶಕ್ತಿ ಪೀಠಂ ನ ಮಾತಾಜಿ ಶ್ರೀ ಶ್ರೀ ಶ್ರೀ ರಮ್ಯಾನಂದ ಭಾರತಿ ಸ್ವಾಮಿನಿ ಅವರ ನೇತೃತ್ವದಲ್ಲಿ ಮಹಿಳಾ ದಿನಾಚರಣೆಯಂದು ಬೃಹತ್ ಲಲಿತ ಸಹಸ್ರನಾಯ ಪಾರಾಯಣ ಹಾಗೂ ಸುವಾಸಿನಿ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಶ್ರೀನಿವಾಸ ಚಕ್ರವರ್ತಿ ಪೆರ್ಲಾ ತಿಳಿಸಿದ್ದಾರೆ. ಇಂದು ನಗರದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಅವರು ಮಾತನಾಡಿದರು, ರಾಯಲಚೆರವು ತಿರುಪತಿಯಲ್ಲಿ ಸ್ಥಾಪಿತವಾಗಿರುವ ಶ್ರೀ ಶಕ್ತಿ ಪೀಠಂ ನ ಪೀಠಾಧ್ಯಕ್ಷರಾದ ಮಾತಾಜಿ ಶ್ರೀ ಶ್ರೀ ಶ್ರೀ ರಮ್ಯಾನಂದ ಭಾರತಿ ಸ್ವಾಮಿನಿ ಅವರು ಬೆಂಗಳೂರು ನಗರದಲ್ಲಿ...