Saturday, March 7, 2026
Home Blog Page 38

ಬಿಜೆಪಿ- ಜೆಡಿಎಸ್ ಬೇರೆ ಅಲ್ಲ: ಬಿ.ಎಸ್.ಯಡಿಯೂರಪ್ಪ

0

ಬೆಂಗಳೂರು, ಮಾರ್ಚ್ 29: ಈ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂದು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಬಿಜೆಪಿ ಮತ್ತು ಜೆಡಿಎಸ್ ಆಹ್ವಾನಿತ ಪ್ರಮುಖರ ಉಪಸ್ಥಿತಿಯಲ್ಲಿ ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಇಂದು ನಡೆದ ಬಿಜೆಪಿ ಮತ್ತು ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಖಜಾನೆ ಖಾಲಿಯಾಗಿದ್ದು, ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದ 6 ಸಾವಿರ ಜೊತೆಗೆ ನಾನು ಮುಖ್ಯಮಂತ್ರಿ...

ಶ್ರೀ ರಾಘವೇಂದ್ರ ಮಠದ “ಪಂಚಾಂಗ” ಉಚಿತ ವಿತರಣೆ ಶ್ರೀ ರಾಘವೇಂದ್ರ ಮಠದ ಶಿಷ್ಯರಿಗೆ

0

ಬೆಂಗಳೂರು, ಮಾರ್ಚ್ 29: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಮಾರ್ಚ್ 30, ಶನಿವಾರದಿಂದ ಶ್ರೀಮಠದ ಶಿಷ್ಯರಿಗೆ ಹಾಗೂ ರಾಘವೇಂದ್ರ ಮಠದ ಪಂಚಾಂಗ ರೀತಿಯ ಅನುಷ್ಠಾನ ಮಾಡುವವರಿಗೂ ಉಚಿತವಾಗಿ ಶ್ರೀ ಮಠದ 1 (ಒಂದು) ಪಂಚಾಂಗವನ್ನು ಕೊಡಲಾಗುವುದು ಎಂದು ಶ್ರೀ ನಂದಕಿಶೋರಾಚಾರ್ಯರು ತಿಳಿಸಿದ್ದಾರೆ. ಸಮಯ ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:೦೦ ಗಂಟೆಯವರೆಗೆ ಮತ್ತು...

ಬೆಂಗಳೂರಿನಲ್ಲಿ ಜಯಮಹಲ್ ಅರಮನೆಯಲ್ಲಿ ಮಾರ್ಚ್ 30-31 ರಂದು ರಾಷ್ಟ್ರೀಯ ಬೀದಿ ಆಹಾರ ಉತ್ಸವ

0

ಬೆಂಗಳೂರು, ಮಾರ್ಚ್ 28: ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಬೀದಿ ಆಹಾರ ಉತ್ಸವದ 13 ಯಶಸ್ವಿ ಆವೃತ್ತಿಗಳ ನಂತರ, ಮೊದಲ ಬಾರಿಗೆ, ರಾಷ್ಟ್ರೀಯ ಬೀದಿ ಆಹಾರ ಉತ್ಸವವು ಮಾರ್ಚ್ 30 ಮತ್ತು 31 ರಂದು ಜಯ ಮಹಲ್ ಅರಮನೆಯಲ್ಲಿ ಬೆಂಗಳೂರಿಗೆ ಬರುತ್ತಿದೆ. ಈ ಕಾರ್ಯಕ್ರಮಕ್ಕೆ ಕಿಕ್ ಸ್ಟಾರ್ಟ್ ನೀಡಲು ಈವೆಂಟ್ ಅನ್ನು ಗೌರವಾನ್ವಿತ ಸಚಿವ ಹರ್ದೀಪ್ ಸಿಂಗ್ ಪುರಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆನ್‌ಲೈನ್ ಮೋಡ್ ಮೂಲಕ ಉದ್ಘಾಟಿಸಲಿದ್ದಾರೆ. NASVI ಯ ರಾಷ್ಟ್ರೀಯ ಸಂಯೋಜಕ ಶ್ರೀ. ಅರ್ಬಿಂದ್ ಸಿಂಗ್ ಮಾತನಾಡಿ, 'ನ್ಯಾಷನಲ್ ಸ್ಟ್ರೀಟ್...

ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನಷ್ಟು ಉತ್ತುಂಗಕ್ಕೆ ಏರಿದೆ: ಬಿ.ವೈ.ವಿಜಯೇಂದ್ರ

0

ಬೆಂಗಳೂರು, ಮಾರ್ಚ್ 23: ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದು 10 ವರ್ಷಗಳು ಕಳೆದರೂ ನರೇಂದ್ರ ಮೋದಿಜೀ ಅವರ ಜನಪ್ರಿಯತೆ ಇನ್ನೂ ಉತ್ತುಂಗಕ್ಕೆ ಏರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು. ಹೋಟೆಲ್ “ಜಿ.ಎಂ. ರಿಜಾಯ್ಸ್” ನಲ್ಲಿ ಬಿಜೆಪಿ ಲೋಕಸಭಾ ಚುನಾವಣಾ 2024ರ ಮಾಧ್ಯಮ ಕೇಂದ್ರದ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು. ಮತ್ತೊಮ್ಮೆ ಮೋದಿ ಸರಕಾರ ಎಂಬುದು ಕೇವಲ ಬಿಜೆಪಿ ಕಾರ್ಯಕರ್ತರ ಆಶಯವಲ್ಲ; ಇದು ರಾಜ್ಯದ ಮತ್ತು ದೇಶದ ಜವಾಬ್ದಾರಿಯುತ ನಾಗರಿಕ ಮತದಾರರ ನಿರ್ಧಾರ. ನರೇಂದ್ರ ಮೋದಿಯವರ ಕಳೆದ 10 ವರ್ಷಗಳ...

S Mobility Electric Scooter & Utility Products Launch Program of S Mobility EVTEC Pvt Ltd

0

Bengaluru, March 22: SMobility EV Tech headquartered in Bengaluru Karnataka revolutionizing the electric vehicle industry in India. Our vision is to bring electric vehicles to every home of India and make them affordable enough for any class of people. Our mission is to provide high-quality, reliable, and stylish electric vehicles that suit the needs and preferences of Indian consumers. We...

ಲುಲು ವಾಕಥಾನ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವವರು ಆಗಮಿಸುತ್ತಾರೆ

0

ಬೆಂಗಳೂರು, ಮಾರ್ಚ್ 10: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಲುಲು ಮಾಲ್, ಮಹಿಳಾ ಉದ್ಯಮಿಗಳ ವೇದಿಕೆ (FOWE) ಸಹಯೋಗದಲ್ಲಿವಿಶೇಷ ಲುಲು ವಾಕಥಾನ್ ಅನ್ನು ನಡೆಸಿತು ಮತ್ತು ಎಲ್ಲಾ ಲಿಂಗಗಳ ಬೃಹತ್ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಫಿಟ್ನೆಸ್ ಉತ್ಸಾಹಿಗಳ ಸಮುದ್ರ ಮತ್ತುಸಬಲೀಕರಣ ಮತ್ತು ಲಿಂಗ ಸಮಾನತೆಯ ಬಗ್ಗೆ ಜಾಗೃತಿಯನ್ನು ಹರಡುವ ಗುರಿಯೊಂದಿಗೆ ಭಾಗವಹಿಸಲು ಬಹು-ಜನಾಂಗೀಯ ಸಮುದಾಯಗಳು ಒಗ್ಗೂಡಿದವು. ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಸಾಮಾಜಿಕ ಕ್ರಮಕ್ಕಾಗಿ ವಾಕಥಾನ್ ಅನ್ನು ಎತ್ತಲಾಯಿತು, ವಿವಿಧ ಕೈಗಾರಿಕೆಗಳಿಗೆ ಅವರ ಮಹತ್ವದ ಕೊಡುಗೆಗಳು ಮತ್ತು ಲಿಂಗ ಸಮಾನತೆಗೆ ಜಾಗೃತಿ ಮೂಡಿಸಲು, ಮಹಿಳೆಯರನ್ನು...

ದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ – ಅಚ್ಚುತ್ ಗೌಡಫಿಡಿಲಿಟಸ್ ಕಾರ್ಪ್ ವತಿಯಿಂದ ಸಂಭ್ರಮದ ವಿಶ್ವ ಮಹಿಳಾ ದಿನಾಚರಣೆ

0

ಬೆಂಗಳೂರು, ಮಾರ್ಚ್ 8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಭಾಗವಾಗಿ ಇಂದು ನಗರದ ಬನಶಂಕರಿಯ ಬ್ರಿಗೇಡ್ ಸಾಫ್ಟ್ ವೇರ್ ಪಾರ್ಕ್ ನಲ್ಲಿರುವ ಫಿಡಿಲಿಟಸ್ ಕಾರ್ಪ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ವಿಶಿಷ್ಟವಾಗಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಫಿಡಿಲಿಟಸ್ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಅಚ್ಚುತ್ ಗೌಡ ಅವರು “ದೇಶದ ಆರ್ಥಿಕ ಸಬಲೀಕರಣದಲ್ಲಿ ಮಹಿಳೆಯರ ಪಾತ್ರ ಅಪಾರ. ಪ್ರಮುಖವಾಗಿ ಐಟಿ ರಂಗದಲ್ಲಿ ಮಹಿಳೆಯರ ಸಾಧನೆ ಗಣನೀಯವಾಗಿದೆ. ಪ್ರತಿಯೊಂದು ರಂಗದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸುವುದು ಆಯಾ ರಂಗದಲ್ಲಿರುವ ಪುರುಷರ ಆದ್ಯ ಕರ್ತವ್ಯ” ಎಂದು ಅಭಿಪ್ರಾಯಪಟ್ಟರು....

ಬೆಂಗಳೂರಿನಲ್ಲಿ ನೀರಿನ ಅದಾಲತ್

0

ಬೆಂಗಳೂರು, ಮಾರ್ಚ್ 6: ಬೆಂಗಳೂರು ಜಲ ಮಂಡಳಿಯ ವಿವಿಧ ಉಪ ವಿಭಾಗಗಳಾದ ಪೂರ್ವ-1-1, ಪೂರ್ವ-2-1, ಆಗ್ನೇಯ -1, ಆಗ್ನೇಯ -4, ಪಶ್ಚಿಮ -1-1, ಪಶ್ಚಿಮ -2-1, ವಾಯುವ್ಯ - 1, ವಾಯುವ್ಯ – 3, ಕೇಂದ್ರ-1-1 ಈಶಾನ್ಯ – 1 ಮತ್ತು ಉತ್ತರ-1-1, ಉಪವಿಭಾಗಗಳಲ್ಲಿ ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು ಕೊರತೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಮಾರ್ಚ್ 7ರಂದು ಬೆಳಿಗ್ಗೆ 9.30 ಗಂಟೆಯಿಂದ 11 ಗಂಟೆಯವರೆಗೆ...

SPARSH Hospital signs MoU with GE HealthCare to AdvanceClinical Care in India

0

Bengaluru, March 6: With a vision to further strengthen the healthcare infrastructure in the state of Karnataka, the renowned SPARSH Group of Hospitals has signed an Memorandum of Understanding (MoU) with GE HealthCare, a leading global medical technology, pharmaceutical diagnostics, and digital solutions innovator.This strategic collaboration is geared towards enhancing technological advancements in clinical care areas particularly in Oncology,...

Dreamers United: The ITCH Summit 2024 Inspired Extraordinary Pursuits

0

Bengaluru/Mumbai, March 4: The ITCH Summit 2024, which concluded recently, was organised for the student community of Miles SoBA and media & advertising aspirants from across the country to provide them with the knowledge and inspiration needed to do good for themselves and the society. The summit fostered a gathering of dreamers, entrepreneurs, entertainers, and social activists who embody the...