ಜಯನಗರ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿವಿಶೇಷ ಪೂಜೆ, ಅನ್ನದಾನ ಸೇವೆ ಹಾಗೂ ನರ್ತನ ಸೇವೆ
ಬೆಂಗಳೂರು, ಏಪ್ರಿಲ್ ೪: ಜಯನಗರ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ ಏಪ್ರಿಲ್ 3, ಗುರುವಾರ ಬೆಳಗ್ಗೆ ರಾಯರಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ ಹಾಗೂ 5000 ಭಕ್ತಾದಿಗಳಿಗೆ ಅನ್ನದಾನ ಸೇವೆ ಕಾರ್ಯಕ್ರಮಗಳು ನಡೆದವು. ಸಂಜೆಯ ಕಾರ್ಯಕ್ರಮದಲ್ಲಿ ರಥೋತ್ಸವ, ಗಜವಾಹನೋತ್ಸವ, ಅಷ್ಟಾವಧಾನ, ತೊಟ್ಟಿಲು ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನರ್ತನ ಕೀರ್ತನ ಸಂಸ್ಥೆಯ ಗುರು...
ಜೋಯಾಲುಕ್ಕಾಸ್ನ ಜಯನಗರ ಮಳಿಗೆಯಲ್ಲಿ ಅತಿದೊಡ್ಡಆಭರಣ ಪ್ರದರ್ಶನ `ದಿ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ’
ಬೆಂಗಳೂರು, ಏಪ್ರಿಲ್ 4: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, 4ನೇ ಏಪ್ರಿಲ್ನಿಂದ 20ನೇ ಏಪ್ರಿಲ್ವರೆಗೆ ತಮ್ಮ ಜಯನಗರ ಆಭರಣ ಮಳಿಗೆಯಲ್ಲಿ ಜನಪ್ರಿಯ `ಜೋಯಾಲುಕ್ಕಾಸ್ ಬ್ರಿಲಿಯನ್ಸ್ ಡೈಮಂಡ್ ಜ್ಯುವೆಲ್ಲರಿ ಶೋ' ಆಯೋಜಿಸಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಬೆಂಗಳೂರು ಮಿಂಚಲಿದೆ. ಈ ಅಮೋಘ ಪ್ರದರ್ಶನವು ವರ್ಷದ ಅತಿದೊಡ್ಡ ವಜ್ರಾಭರಣ ಪ್ರದರ್ಶನವಾಗಲಿದೆ ಎಂಬ ಭರವಸೆ ನಮ್ಮದು. ಇದು ಸೊಬಗು ಮತ್ತು ಕಾಲಾತೀತ ಸೌಂದರ್ಯವನ್ನು ಪ್ರತಿಬಿಂಬಿಸಲು ನಿಖರವಾಗಿ ರೂಪಿಸಲಾದ ವಜ್ರ, ಅನ್ಕಟ್ ವಜ್ರ ಮತ್ತು ಅಮೂಲ್ಯ ಆಭರಣಗಳ ವಿಶೇಷ ಸಂಗ್ರಹಗಳಿಂದ ಕೂಡಿದೆ. ಬಹು ನಿರೀಕ್ಷೆಯ ಹಿಂದೆಂದೂ ನೋಡಿರದ ಶೈಲಿ. ಜೋಯಾಲುಕ್ಕಾಸ್ನ...
ನಿದ್ದೆ ಗುಣಮಟ್ಟ ಹೆಚ್ಚಳಕ್ಕೆ ಮ್ಯಾಗ್ನಿಫ್ಲೆಕ್ಸ್ ನಿಂದ ವಿನೂತನ ಮ್ಯಾಟ್ರಸ್ ಬಿಡುಗಡೆ
ಭಾರತ, ಏಪ್ರಿಲ್ 3: ಪ್ರೀಮಿಯಂ ನಿದ್ರಾ ಪರಿಹಾರಗಳ ಪ್ರಮುಖ ಸಂಸ್ಥೆಯಾಗಿರುವ ಮ್ಯಾಗ್ನಿಫ್ಲೆಕ್ಸ್ ಇಂಡಿಯಾ, ತನ್ನ ಹೊಸ ರಿಪೊಸೊ ಆರ್ಥೋಪಿಡಿಕ್ ಮೆಟ್ರಸ್ ಅನ್ನು ಪರಿಚಯಿಸಿದೆ. ಇದು ಉನ್ನತ ಮಟ್ಟದ ಆರಾಮ ಮತ್ತು ಬೆಂಬಲವನ್ನು ಒದಗಿಸಲು ವಿನ್ಯಾಸಗೊಳ್ಳಿದ್ದು, ದೇಹದ ತೂಕವನ್ನು ಸಮನಾಗಿ ಹಂಚುತ್ತದೆ. ಈ ಮೆಟ್ರಸ್ ಬೆನ್ನುಹುರಿಯ ಸರಿಹೊಂದುವಿಕೆಯನ್ನು ಕಾಪಾಡಲು, ಒತ್ತಡದ ಬಿಂದುಗಳನ್ನು ಕಡಿಮೆ ಮಾಡಲು ಮತ್ತು ನಿದ್ರಾ ವ್ಯತ್ಯಯಗಳನ್ನು ತಗ್ಗಿಸಲು ಸಹಾಯ ಮಾಡುತ್ತದೆ. ತಾಂತ್ರಿಕವಾಗಿ ಸುಧಾರಿತವಾದ ಈ ಮೆಟ್ರಸ್ ಸರಿಯಾದ ಭಂಗಿಯನ್ನು ಉತ್ತೇಜಿಸುತ್ತದೆ ಮತ್ತು ಒಟ್ಟು ನಿದ್ರಾ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಮ್ಯಾಗ್ನಿಫ್ಲೆಕ್ಸ್ ಇಂಡಿಯಾದ ವ್ಯವಸ್ಥಾಪಕ...
ಬೆಂಗಳೂರಿನಲ್ಲಿ ಜೋಯಾಲುಕ್ಕಾಸ್ನಿಂದ ‘ಪ್ರೈಡ್ ಡೈಮಂಡ್ ವೆಡ್ಡಿಂಗ್’ ಸಂಗ್ರಹ ಅನಾವರಣ
ಬೆಂಗಳೂರು, ಮಾರ್ಚ್ 29: ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಪ್ರೈಡ್ ಹೊಸ ಡೈಮಂಡ್ ವೆಡ್ಡಿಂಗ್ ಸಂಗ್ರಹವನ್ನು ಅದ್ಧೂರಿಯಾಗಿ ಅನಾವರಣಗೊಳಿಸುವ ಮೂಲಕ ಸೊಬಗು ಮತ್ತು ಕಾಲಾತೀತ ಪ್ರೀತಿಯ ಭವ್ಯ ಸಂಭ್ರಮಾಚರಣೆಯನ್ನು ದಾಖಲಿಸಿದೆ. ಈ ವಿಶೇಷ ಅನಾವರಣ ಕಾರ್ಯಕ್ರಮವನ್ನು 28ನೇ ಮಾರ್ಚ್, 2025ರಂದು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ಜೋಯಾಲುಕ್ಕಾಸ್ ಆಭರಣ ಮಳಿಗೆಯಲ್ಲಿ ನಟಿ ಮಾಳವಿಕಾ ಶರ್ಮ ಉದ್ಘಾಟಿಸಿದರು. ಸಂಜೆ ಎಲ್ಲಾ ಗ್ರಾಹಕರನ್ನು ಆಕರ್ಷಿಸುವ ಬೆರಗುಗೊಳಿಸುವ ಪ್ರದರ್ಶನ ಮತ್ತು ಸೊಗಸಾದ ವಜ್ರಾಭರಣಗಳು ಜೀವಂತವಾಗಿತ್ತು. 'ಪ್ರೈಡ್ ಡೈಮಂಡ್ ವೆಡ್ಡಿಂಗ್' ಸಂಗ್ರಹವನ್ನು ಪ್ರತಿ ವಧುವಿನ ವಿಶೇಷ ದಿನದ ತೇಜಸ್ಸು ಮತ್ತು ಸೌಂದರ್ಯವನ್ನು...
Lulu Funtura Bengaluru Offers 1 Hour of Free Rides Daily at the Biggest Summer Camp of 2025
Bengaluru, March 29: Lulu Funtura, the ultimate destination for fun and entertainment at Lulu Mall Bengaluru, is proud to announce the Biggest Summer Camp of 2025, featuring an exclusive 1 hour of free rides and games every day for all participants of this summer camp. Designed for children aged 5 to 12 years, this summer camp is the perfect...
Joyalukkas Unveils the Exquisite ‘Diamond Wedding Collection’ by Pride in Bengaluru
Bengaluru, March 29: Joyalukkas, the world’s favourite jeweller, marked a grand celebration of elegance and timeless love with the grand launch of the new Diamond Wedding Collection by Pride. The exclusive launch event was held on 28th March 2025 at the Joyalukkas Showroom on MG Road, Bengaluru and was inaugurated by actress Malvika Sharma. The evening was alive with dazzling...
ಬೆಂಗಳೂರಿನಲ್ಲಿ ರೆಕಾರ್ಡ್ ಮುರಿದ ಸಭೆ: ರಾಕಿಂಗ್ ಸ್ಟಾರ್ ಯಶ್ ಲುಲು ಮಾಲ್ನಲ್ಲಿ ‘ಮನದ ಕಡಲು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು
ಬೆಂಗಳೂರು, ಮಾರ್ಚ್ 24: ಲುಲು ಮಾಲ್ ಬೆಂಗಳೂರು, ಇ ಕ ಎಂಟರ್ಟೈನರ್ಸ್ ಮತ್ತು ಈಗಲ್ ಮೀಡಿಯಾ ಪ್ರೊಡಕ್ಷನ್ ಸಹಯೋಗದೊಂದಿಗೆ, ಕನ್ನಡ ಚಿತ್ರರಂಗದ ಹೆಚ್ಚು ನಿರೀಕ್ಷಿತ ಚಿತ್ರ "ಮನದ ಕಡಲು" ಟ್ರೇಲರ್ ಬಿಡುಗಡೆ ಸಮಾರಂಭವನ್ನು ನಡೆಸಿತು. ಮಾರ್ಚ್ 23, 2025 ರಂದು ಸಂಜೆ 6.15 ಗಂಟೆಗೆ ನಡೆದ ಈ ಕಾರ್ಯಕ್ರಮದಲ್ಲಿ 10,000+ ಪ್ರೇಕ್ಷಕರು ಭಾಗವಹಿಸಿ, ಬೆಂಗಳೂರಿನ ಇತಿಹಾಸದಲ್ಲೇ ಅತಿ ದೊಡ್ಡ ಸೆಲೆಬ್ರಿಟಿ ಈವೆಂಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕೆಜಿಎಫ್ ಚಿತ್ರದಲ್ಲಿ "ರಾಕಿ ಭಾಯಿ" ಪಾತ್ರದಿಂದ ಪುಸಿದ್ದರಾದ ರಾಕಿಂಗ್ ಸ್ಟಾರ್ ಯಶ್ ಈ ಸಮಾರಂಭದಲ್ಲಿ ಚಿತ್ರದ...
Bengaluru Witnesses Record Breaking Gathering as Rocking Star Yash Unveils the Trailer of ManadaKadalu at Lulu Mall
Bengaluru, March 24: Lulu Mall Bengaluru, in collaboration with E K Entertainersand Eagle Media Production, set a new benchmark in the city’s entertainment landscape by hosting the grand trailer launch of the highly anticipated Kannada movie “ManadaKadalu”. The event, held on March 23, 2025, at 6:15 PM, witnessed an unprecedented record breaking gathering of over 10,000+ attendees, making it...
ಕ್ಲೀನ್ಮ್ಯಾಕ್ಸ್ , ಒಸಾಕಾ ಗ್ಯಾಸ್ ಗ್ರೂಪ್ ಜಂಟಿ ಉದ್ಯಮ: ಹಸಿರು ಇಂಧನ ಯೋಜನೆಗೆ ಮತ್ತಷ್ಟು ಬಲ
ಬೆಂಗಳೂರು, ಮಾರ್ಚ್ 11: ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ವಿತರಕ ಸಂಸ್ಥೆಯಾದ ಕ್ಲೀನ್ಮ್ಯಾಕ್ಸ್ ಸಂಸ್ಥೆ ಜಪಾನ್ ಮೂಲದ ಒಸಾಕಾ ಗ್ಯಾಸ್ ಕೋ.ಲಿಮಿಟೆಡ್ ಜತೆಗೆ ಕೈಜೋಡಿಸಿರುವುದಾಗಿ ತಿಳಿಸಿದೆ. ಇದು ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಕಾರ್ಬನ್ ಬಳಕೆ ತಗ್ಗಿಸುವ ಉದ್ದೇಶಕ್ಕೆ ವೇಗ ನೀಡಿದೆ. ಕಾರ್ಪೋರೇಟ್ ಸಂಸ್ಥೆಗಳು ಹಸಿರು ಇಂಧನ ಆರ್ಥಿಕತೆಗೆ ಪರಿವರ್ತನೆಗೊಳ್ಳಲು ಬ್ರೂಕ್ಫೀಲ್ಡ್ ಬೆಂಬಲಿತ ಕ್ಲೀನ್ಮ್ಯಾಕ್ಸ್ ಮತ್ತು ಜಪಾನ್ ಮೂಲಕ ಒಸಾಕಾ ಗ್ಯಾಸ್ ಗ್ರೂಪ್ ಜಂಟಿ ಉದ್ಯಮ ನೆರವಾಗಲಿದೆ. ಈ ಜಂಟಿ ಉದ್ಯಮವನ್ನು ‘ ಕ್ಲೀನ್ ಮ್ಯಾಕ್ಸ್ ಒಸಾಕಾ ಗ್ಯಾಸ್ ರಿನಿವೆಬಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್’...
ವಾಸನ್ ಣ್ಣಿನ ಆಸ್ಪತ್ರೆ, ರಾಜಾಜಿನಗರ ಶಾಖೆಯಲ್ಲಿ, ವಿದೇಶಿ ರೋಗಿಗಳಿಗೆ – ತೃತೀಯ ಆರೈಕೆಯು ಅತ್ಯುತ್ತಮ ದರ್ಜೆ, ಅಲ್ಟಾ ಮಾಡ್ರನ್ ಸೌಲಭ್ಯದೊಂದಿಗೆ ಶಸ್ತ್ರಚಿಕಿತ್ಸೆ
ಬೆಂಗಳೂರು, ಮಾರ್ಚ್ 11: ರಾಜಾಜಿನಗರದ ವಾಸನ್ ಐ ಕೇರ್ ಆಸ್ಪತ್ರೆಯಲ್ಲಿ ಉನ್ನತ ಮಟ್ಟದ ಅಲ್ಟಾ ಮಾಡ್ರರ್ನ್ ಕಣ್ಣಿನ ರಸ್ತ್ರಚಿಕಿತ್ಸೆಗಾಗಿ ಅನೇಕ ವಿದೇಶಿ ಸಜೆಗಳು ಅಗಮಿಸುತ್ತಿದ್ದಾರೆ ಪ್ರಮುಖ ಸಂಸ್ಥೆಗಳಿಂದ ಕಣ್ಣಿನ ಆರೈಕೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ತಿರಸ್ಕರಿಸಿದ ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ. ಇತ್ತೀಚೆಗೆ 45 ವರ್ಷ ವಯಸ್ಸಿನ ಸೂಡಾನ್ ರೋಗಿಯೊಬ್ಬರು ರಾಜಾಜಿನಗರದ ನಮ್ಮ ವಾಸನ್ ಐ ಕೇರ್ ಗೆ ಫಾಕೋ-ರಿಫ್ರಾಕ್ಟಿವ್ ರೆಟಿನಾ ರಸ್ತ್ರಚಿಕಿತ್ಸೆಗಾಗಿ ಆಗಮಿಸಿದ್ದರು. ಅವರು ನಮ್ಮ ಆಸ್ಪತ್ರೆಯಲ್ಲಿ ವಿವಿಧ ಕಾರ್ಯ ವಿಧಾನಗಳಿಗೆ ಒಳಗಾಗಿದ್ದಾರೆ. ರೋಗಿಯ ಶಸ್ತ್ರಚಿಕಿತ್ಸೆಯು ಉತ್ತಮವಾಗಿ ನಡೆಯಿತು. ಮತ್ತು ಶಸ್ತ್ರಚಿಕಿತ್ಸೆಯ ನಂತರ ದೃಷ್ಟಿಯು...


































































