Home Bengaluru ಲೋಕಕಲ್ಯಾಣಕ್ಕಾಗಿ ಭಕ್ತರಿಗಾಗಿ ಪ್ರಾರ್ಥಿಸಿ ಅನುಗ್ರಹಿಸಿದ ಮಂತ್ರಾಲಯದ ಶ್ರೀಗಳು “

ಲೋಕಕಲ್ಯಾಣಕ್ಕಾಗಿ ಭಕ್ತರಿಗಾಗಿ ಪ್ರಾರ್ಥಿಸಿ ಅನುಗ್ರಹಿಸಿದ ಮಂತ್ರಾಲಯದ ಶ್ರೀಗಳು “

0

ಬೆಂಗಳೂರು ಫೆಬ್ರವರಿ 2: ಬೆಂಗಳೂರಿನ ಜಯನಗರ 5 ನೇ ಬಡಾವಣೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಬೆಳಗ್ಗೆ ಸಂಸ್ಥಾನ ಪೂಜೆಯನ್ನು ನೆರವೇರಿಸಿ ನಂತರ ಸಂಜೆ “ಲೋಕ-ಕಲ್ಯಾಣಕ್ಕಾಗಿ” ಗುರುವಾರದ ಪ್ರಯುಕ್ತ ಶ್ರೀ ರಾಘವೇಂದ್ರ ಸ್ವಾಮಿಗಳಲ್ಲಿ ಪ್ರಾರ್ಥಿಸಿ ತಮ್ಮ ಅಮೃತ ಹಸ್ತದಿಂದ ಸಾವಿರಾರು ಭಕ್ತ ಜನರಿಗೆ “ಫಲಮಂತ್ರಾಕ್ಷತೆ” ಯನ್ನು ಕೊಟ್ಟು ಭಕ್ತಾದಿಗಳಿಗೆ ಅನುಗ್ರಹಿಸಿ ಆಶೀರ್ವದಿಸಿದರು, ಈ ಸಂದರ್ಭದಲ್ಲಿ ಶ್ರೀ ಲಕ್ಷ್ಮೀನಾರಾಯಣ ಸ್ವಾಮಿ ದಂಪತಿ ಮತ್ತು ಡಾಕ್ಟರ್ ನಟರಾಜ ಶೆಟ್ಟಿ ದಂಪತಿ ಇವರು ಶ್ರೀಗಳಿಂದ ಆಶೀರ್ವಾದ ಪಡೆದುಕೊಂಡರು

Previous articleನಿರೀಕ್ಷಿಸಿದಂತೆ ಬಜೆಟ್: ನಿಕುಂಜ್ ಅಗರ್ವಾಲ್
Next articleLULU LAUNCHES Feb. 1-11 SEAFOOD FEST AT BENGALURU

LEAVE A REPLY

Please enter your comment!
Please enter your name here