Home Bengaluru ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಮಧ್ಯಾರಾಧನೆ ಮಹೋತ್ಸ

ಶ್ರೀ ರಾಘವೇಂದ್ರ ಸ್ವಾಮಿಗಳ 352ನೇ ಮಧ್ಯಾರಾಧನೆ ಮಹೋತ್ಸ

0

ಬೆಂಗಳೂರು, ಸೆಪ್ಟೆಂಬರ್ 1: ಶ್ರೀ ಗುರು ರಾಯರ ಸನ್ನಿಧಿಯಲ್ಲಿ ” ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಅನುಗ್ರಹ ಆದೇಶದಂತೆ  ಶ್ರೀಮಠದ ವ್ಯವಸ್ಥಾಪಕರಾದ  ಆರ್,ಕೆ ವಾದಿಂದ್ರಾಚಾರ್ಯರ ನೇತೃತ್ವದಲ್ಲಿ ಪುರೋಹಿತರಾದ ಶ್ರೀ ನಂದಕಿಶೋರ ಆಚಾರ್ಯರು ಹಾಗೂ  ಜಿ, ಕೆ ಆಚಾರ್ಯರ ನೇತೃತ್ವದಲ್ಲಿ ಕನಕಾಭಿಷೇಕ ಜೇನುತುಪ್ಪ ಅಭಿಷೇಕ ಹಾಗೂ ತುಪದ ಅಭಿಷೇಕ ನೆರವೇರಿತು ಇದೇ ಸಂದರ್ಭದಲ್ಲಿ ಶ್ರೀಮತಿ ಸುಧಾ ಮೂರ್ತಿ, ತೇಜಸ್ವಿ ಸೂರ್ಯ, ಚಿತ್ರನಟಿ ಪ್ರೇಮಾ, ಸಿ.ಕೆ.ರಾಮಮೂರ್ತಿ ಹಾಗೂ ಹೆಚ್ . ಡಿ ರೇವಣ್ಣ  ಉಪಸ್ಥಿತರಿದ್ದರು.

Previous articlePVR INOX IN PARTNERSHIP WITH CGR CINEMAS LAUNCH THE FIRST ICE THEATERS FORMAT IN SOUTH INDIA
Next articleEdDeeD Expo 2023: Bridging the Gap Between Parents and Education for a Brighter Future

LEAVE A REPLY

Please enter your comment!
Please enter your name here